ತುಳುನಾಡ ಜನರ ಆರಾಧ್ಯ ದೈವ, ಮಕರ ಸಂಕ್ರಮಣ ದಿನದಂದು ವಿಜೃಂಭಣೆಯಿಂದ ಪೂಜೆಗೊಳ್ಳುವ ದೇವ, ಮೂಲೋಕದೊಡತಿ ಮೂಕಾಂಬಿಕೆಯಿಂದ ಮಡಿದು ಭೂಲೋಕದ ದರೆಯಲ್ಲಿ ಕಾರಣೀಕ ದೈವವಾಗಿ ಮಾರಣಕಟ್ಟೆಯ ಧರೆಯಲಿ ನೆಲೆಸಿ ನಿಂದವನೇ ಶ್ರೀ ಬ್ರಹ್ಮಲಿಂಗೇಶ್ವರ ದೇವರು.
ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ(FaceBook Official Page),ಮಾರಣಕಟ್ಟೆ,ಚಿತ್ತೂರು,ಕುಂದಾಪುರ ತಾಲೂಕ್,ಉಡುಪಿ ಜಿಲ್ಲೆ-576233 ಕಛೇರಿ: 08254-239231